9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 30 ಗ್ರಾಮೀಣಾಭಿವೃದ್ಧಿ ನೋಟ್ಸ್ ಪ್ರಶ್ನೋತ್ತರಗಳು

9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 30 ಗ್ರಾಮೀಣಾಭಿವೃದ್ಧಿ ನೋಟ್ಸ್ ಪ್ರಶ್ನೋತ್ತರಗಳು I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ. ೧. ‘ ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ’ ಎಂದು ಹೇಳಿದವರು ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ೨. ಸಂವಿಧಾನದ ೭೩ ನೆಯ ತಿದ್ದುಪಡಿಯ ಪ್ರಕಾರ ಭಾರತದಲ್ಲಿ ಮೂರು ಹಂತದ ಪಂಚಾಯ್ತಿಗಳು ಅಸ್ತಿತ್ವಕ್ಕೆ ಬಂದಿವೆ. ೩. ಪಂಚಾಯತ್ ಸಂಸ್ಥೆಗಳು ಪ್ರಜಾಪ್ರಭುತ್ವದ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ೪. ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸಲು … Read more

ಉದ್ಯಮಶೀಲತೆ 9ನೇ ತರಗತಿ ಅಧ್ಯಾಯ 32ರ ಪ್ರಶ್ನೋತ್ತರಗಳು ನೋಟ್ಸ್ ಸಮಾಜ ವಿಜ್ಞಾನ 9ನೇ ತರಗತಿ

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ. ೧. ಉದ್ಯಮಿ ಎಂಬ ಪದವು ಫ್ರೆಂಚ್ ಪದ __ಎಂಟ್ರ ಪೆಂಡ್ರೆ ನಿಂದ ಬಂದಿದೆ. ೨. ಉದ್ಯಮಿಯು ಉದ್ದಿಮೆ ಸ್ಥಾಪಿಸಲು ಕೈಗೊಳ್ಳುವ ಕ್ರಿಯೆಗಳನ್ನ ಉದ್ಯಮಶೀಲತೆ ಎನ್ನುತ್ತೇವೆ. ೩. ಜಿಲ್ಲಾ ಕೈಗಾರಿಕಾ ಕೇಂದ್ರವನ್ನು 1978 ರಲ್ಲಿ ಸ್ಥಾಪಿಸಿತು.     II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.   ೪. ಉದ್ಯಮಿ ಎಂದರೇನು ?   ಉದ್ಯಮಿ, ಎಂಬ ಪದವು ಫ್ರೆಂಚ್ ಪದ “ಎಂಟ್ರ ಪ್ರೆಂಡೆ”ಯಿಂದ … Read more

ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ 9ನೇ ತರಗತಿ ಅಧ್ಯಾಯ 33 ನೋಟ್ಸ್ ಅಭ್ಯಾಸದ ಪ್ರಶ್ನೋತ್ತರಗಳು

1 . ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.     1. ಗ್ರಾಹಕನಿಗಿರುವ ಮತ್ತೊಂದು ಹೆಸರು -ಬಳಕೆದಾರ   2. ಹಣಪಡೆದು ವಸ್ತು ಅಥವಾ ಸೇವೆಯನ್ನು ನೀಡುವಾತ ಪೂರೈಕೆದಾರ   3. ಪ್ರತಿವರ್ಷ ವಿಶ್ವ ಗ್ರಾಹಕರ ದಿನವನ್ನು ಮಾರ್ಚ್ 15 ರಂದು ಆಚರಿಸುತ್ತೇವೆ.   4. ಪರಿಹಾರ ಮೊತ್ತವು ಒಂದು ಕೋಟಿಗಿಂತ ಕಡಿಮೆ ದೂರನ್ನು ಜಿಲ್ಲಾ ಆಯೋಗಕ್ಕೆ ಸಲ್ಲಿಸಬೇಕು.   II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.   5. ಗ್ರಾಹಕ … Read more

೧. ಒಂದು ಸಮಾಂತರ ಚತುರ್ಭುಜದ ಕರ್ಣಗಳು ಸಮವಿದ್ದಾಗ ಅದು ಆಯತವಾಗುತ್ತದೆ ಎಂದು ತೋರಿಸಿ. ೨. ಒಂದು ವರ್ಗದ ಕರ್ಣಗಳು ಪರಸ್ಪರ ಸಮ ಮತ್ತು ಲಂಬವಾಗಿ ಅರ್ಧಿಸುತ್ತವೆ ಎಂದು ತೋರಿಸಿ. ೩. ಸಮಾಂತರ ಚತುರ್ಭುಜ ABCDಯ ಕರ್ಣ AC ಅ ಯು ∠A ಯನ್ನು (i) ದ್ವಿಭಾಗಿಸುತ್ತದೆ (ಚಿತ್ರ ೮.೧೧ ಗಮನಿಸಿ). ಅದು ∠C ಯನ್ನೂ ಸಹ ದ್ವಿಭಾಗಿಸುತ್ತದೆ (ii) ABCD ಒಂದು ವಜ್ರಾಕೃತಿ ಎಂದು ತೋರಿಸಿ.

ಕೌರವೇಂದ್ರನ ಕೊಂದೆ ನೀನು ಪದ್ಯದ ಪ್ರಶ್ನೋತ್ತರ

      ಸ್ವಾರಸ್ಯ: ಪಾಂಡವರಿಂದ ಸೇವೆಯನ್ನು ಪಡೆಯುವ ಬದಲು ಕೌರವನ ಎಂಜಲಿಗೆ ಯಾಕೆ ಮನಸ್ಸು ಮಾಡುತ್ತೀ ಎಂಬ ಮನಸ್ಸಿಗೆ ತಾಗುವ ಮಾತುಗಳನ್ನು ಕೃಷ್ಣ ಹೇಳುವುದೇ ಈ ವಾಕ್ಯದ ಸ್ವಾರಸ್ಯ. 2. 3. ‘ಜೀಯ ಹಸಾದವೆಂಬುದು ಕಷ್ಟ 3. ৩০ 4. ಈ ವಾಕ್ಯವನ್ನು ಕುಮಾರವ್ಯಾಸನು ಬರೆದ ‘ಕರ್ಣಾಟ ಭಾರತ ಕಥಾಮಂಜರಿ ಕೃತಿಯ ‘ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ. 5. ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳಿದನು. 4. ಸಂದರ್ಭ: ಕೃಷ್ಣನು ಕರ್ಣನ ಮನವೊಲಿಸುವ … Read more

6th standard social science part 2 notes  in english medium, Karnataka Social Science Textbook Solutions Answers Guide

2024 Expert Teacher has created Solutions for Class 6 Social Science Pdf Free Download in English Medium of 6th Standard Karnataka Social Science Textbook Solutions Answers Guide, Textbook Questions and Answers, Notes Pdf, Model Question Papers with Answers, Study Material, are part of  Here we have given KTBS Karnataka State Board Syllabus for Class 6 … Read more

9ನೇ ತರಗತಿ ಗಣಿತ ಅಧ್ಯಾಯ 7 ತ್ರಿಭುಜಗಳು ನೋಟ್ಸ್

(1) ಚತುರ್ಭಜ ABCD ಯಲ್ಲಿ AC = AD AB ಯು ಕೋನ್ A ಯನ್ನು ಅರ್ಧಿಸುತ್ತಿದೆ (ಚಿತ್ರ 7.16 ಗಮನಿಸಿ), ∆ABC = ∆ABD ಎಂದು ತೋರಿಸಿ. BC ಮತ್ತು BD ಗಳಿಗೆ ಸಂಭಂದಿಸಿದಂತೆ ನೀವೇನು ಹೇಳುವಿರಿ?   (2) ABCD ಒಂದು ಚತುರ್ಭುಜ , AD=AB ಮತ್ತು ∠DAB=∠CBA, ಆಗಿದೆ. (1) ∆ABD = ∆ BAC (2) BD = AC (3) ∠ABD = ∠BAC ಎಂದು ಸಾಧಿಸಿ. (3) AD … Read more

ನಾಲ್ಕನೇ ತರಗತಿ ಗಣಿತ ಭಾಗ-2 ಎಲ್ಲಾ ಪಾಠಗಳ ಉತ್ತರಗಳು

  ನಾಲ್ಕನೇ ತರಗತಿ ಗಣಿತ ಭಾಗ-2 ಸಂಪೂರ್ಣ ನೋಟ್ಸ್ ಉತ್ತರಗಳು, 4ನೇ ತರಗತಿ ಗಣಿತ ಎಲ್ಲಾ ಅಧ್ಯಾಯಗಳು ಎಲ್ಲಾ ಅಭ್ಯಾಸಗಳು pdf   4th standard maths part 2 all chapters notes in Kannada medium

9ನೇ ತರಗತಿ ವಿಜ್ಞಾನ ಪ್ರಶ್ನೋತ್ತರಗಳು ಅಥವಾ ನೋಟ್ಸ್ ಪರಮಾಣುಗಳು ಮತ್ತು  ಅಣುಗಳು,

9ನೇ ತರಗತಿ ವಿಜ್ಞಾನ ಪ್ರಶ್ನೋತ್ತರಗಳು ಅಥವಾ ನೋಟ್ಸ್ ಪರಮಾಣುಗಳು ಮತ್ತು  ಅಣುಗಳು, ಪುಟ ಸಂಖ್ಯೆ 72 ಪ್ರಶ್ನೆಗಳು ೧) ರಾಸಾಯನಿಕ ಕ್ರಿಯೆಯೊಂದರಲ್ಲಿ 5.3g ಸೋಡಿಯಂ ಕಾರ್ಬೊನೇಟ್ 6g ಎಥನೋಯಿಕ್ ಆಮ್ಲದೊಂದಿಗೆ ವರ್ತಿಸಿದೆ. ಉತ್ಪನ್ನವಾಗಿ 2.2g ಕಾರ್ಬನ್ ಡೈ ಆಕ್ಸೈಡ್, 0.9g ನೀರು ಮತ್ತು 8.2g ಸೋಡಿಯಂ ಎಥನೋಯೇಟನ್ನು ಉಂಟುಮಾಡಿದೆ. ಈ ವೀಕ್ಷಣೆಗಳು ರಾಶಿ ಸಂರಕ್ಷಣಾ ನಿಯಮದೊಂದಿಗೆ ಹೊಂದಾಣಿಕೆಯನ್ನು ಹೊಂದಿದೆ ಎಂದು ಸಾಧಿಸಿ. ಸೋಡಿಯಂ ಕಾರ್ಬೊನೇಟ್ + ಎಥನೋಯಿಕ್ ಆಮ್ಲ= ಸೋಡಿಯಂ ಎಥನೋಯೇಟ್ + ಕಾರ್ಬನ್ ಡೈ ಆಕ್ಸೈಡ್ … Read more