6th standard maths chapter 3 playing with numbers in Kannada medium, 6ನೇ ತರಗತಿ ಗಣಿತ ಅಧ್ಯಾಯ 3 ಸಂಖ್ಯೆಗಳೊಂದಿಗೆ ಆಟ ಎಲ್ಲಾ ಅಭ್ಯಾಸಗಳ ಉತ್ತರಗಳು

6th standard maths chapter 3 playing with numbers in Kannada medium, 6ನೇ ತರಗತಿ ಗಣಿತ ಅಧ್ಯಾಯ 3 ಸಂಖ್ಯೆಗಳೊಂದಿಗೆ ಆಟ ಎಲ್ಲಾ ಅಭ್ಯಾಸಗಳ ಉತ್ತರಗಳು 6ನೇ ತರಗತಿ ಗಣಿತ ಅಧ್ಯಾಯ ಮೂರು ಸಂಖ್ಯೆಗಳೊಂದಿಗೆ ಆಟ ಪಾಠದ ಎಲ್ಲಾ ಅಭ್ಯಾಸಗಳ ಉತ್ತರಗಳ ಪಿಡಿಎಫ್ ಬೇಕಾದಲ್ಲಿ ಕ್ಲಿಕ್ ಮಾಡಿ        

ವಿಜ್ಞಾನ 6ನೇ ತರಗತಿ ಭಾಗ ಒಂದು 2024 25ನೇ ಸಾಲು

  Pdf ಗಾಗಿ ಕೆಳಗೆ ಸ್ಕ್ರೋಲಿಂಗ್ ಮಾಡಿ <span;>ಅಧ್ಯಾಯ 1 <span;>6th ವಿಜ್ಞಾನ ಪ್ರಶ್ನೋತ್ತರ <span;>ಆಹಾರದ ಘಟಕಗಳು. <span;>೧. ಒಂದು ನಮ್ಮ ಆಹಾರದಲ್ಲಿರುವ ಪ್ರಮುಖ ಪೋಷಕಾಂಶಗಳನ್ನು ಹೆಸರಿಸಿ <span;>ಉತ್ತರ :-  ನಮ್ಮ ಆಹಾರದಲ್ಲಿರುವ ಪೋಷಕಾಂಶಗಳು ಎಂದರೆ ಕಾರ್ಬೋಹೈಡ್ರೇಟ್ ಗಳು , ಪ್ರೋಟೀನ್ ಗಳು, ಕೊಬ್ಬು, ವಿಟಮಿನ್ ಗಳು, ಖನಿಜಗಳು ಇವುಗಳ ಜತೆಗೆ ನೀರು ಮತ್ತು ನಾರು <span;><span;>ಪದಾರ್ಥ. <span;>೨ .  ಕೆಳಗಿನವುಗಳನ್ನು ಹೆಸರಿಸಿ. <span;>ಎ ) ನಮ್ಮ ದೇಹಕ್ಕೆ ಮುಖ್ಯವಾಗಿ ಶಕ್ತಿಯನ್ನು ಕೊಡುವ ಪೋಷಕಗಳು <span;>  <span;>ಉತ್ತರ … Read more

ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th standard social science

    6ನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 14 ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th ನೋಟ್ಸ್ ಪ್ರಶ್ನೋತ್ತರಗಳು     ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.   1. ಶಂಕರಚಾರ್ಯರು ಮಾಡಿರುವ ಸುಧಾರಣೆಗಳು ಯಾವುವು? ಶಂಕರರು ಅಂದಿನ ಕಾಲದ ಹಿಂದೂ ಸಮಾಜದಲ್ಲಿ ಹಲವಾರು ಸುಧಾರಣೆಗಳನ್ನು ತಂದು ಜನರನ್ನು ಜ್ಞಾನಮಾರ್ಗದಲ್ಲಿ ನಡೆಸಿದರು. ಶಂಕರರು ಬದರಿ (ಉತ್ತರಖಂಡ), ದ್ವಾರಕೆ (ಗುಜರಾತ್),ಪುರಿ(ಒಡಿಶ) ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಪೀಠಗಳನ್ನು ಸ್ಥಾಪಿಸಿದರು .ಈ ಪೀಠಗಳು ಭಾರತೀಯರನ್ನು ಭಾವನಾತ್ಮಕ ಹಾಗೂ ಧಾರ್ಮಿಕವಾಗಿ … Read more

7th standard maths all chapters solutions, 7ನೇ ತರಗತಿ ಗಣಿತ ಎಲ್ಲಾ ಅಭ್ಯಾಸ

7th standard maths chapter 2 exercise 2.2 PDF in Kannada download here   ಏಳನೇ ತರಗತಿ ಗಣಿತ ಅಧ್ಯಾಯ ಒಂದು ಪೂರ್ಣಾಂಕಗಳು ಅಭ್ಯಾಸ 1.2 ಕ್ಲಿಕ್ ಮಾಡಿಏಳನೇ ತರಗತಿ ಗಣಿತ ಅಧ್ಯಾಯ ಒಂದು ಪೂರ್ಣಾಂಕಗಳು ಅಭ್ಯಾಸ 1.2 ಕ್ಲಿಕ್ ಮಾಡಿ 7ನೇ ತರಗತಿ ಗಣಿತ ಅಧ್ಯಾಯ 2 ಅಭ್ಯಾಸ 2.5 ಕ್ಲಿಕ್ ಮಾಡಿ ಏಳನೇ ತರಗತಿ ಗಣಿತ ಅಧ್ಯಾಯ ಒಂದು ಪೂರ್ಣಾಂಕಗಳು ಅಭ್ಯಾಸ 1.3ಏಳನೇ ತರಗತಿ ಗಣಿತ ಅಧ್ಯಾಯ ಒಂದು ಪೂರ್ಣಾಂಕಗಳು ಅಭ್ಯಾಸ … Read more

9ನೇ ತರಗತಿ ವಿಜ್ಞಾನ ಭಾಗ 2,ಅಧ್ಯಾಯ 4- ಪರಮಾಣುವಿನ ರಚನೆ-ಪ್ರಶ್ನೋತ್ತರಗಳು

9ನೇ ತರಗತಿ ವಿಜ್ಞಾನ ಭಾಗ 2,ಅಧ್ಯಾಯ 4- ಪರಮಾಣುವಿನ ರಚನೆ-ಪ್ರಶ್ನೋತ್ತರಗಳು   ಪುಟ ಸಂಖ್ಯೆ 95       ಪ್ರಶ್ನೆಗಳು ೧) ನಳಿಕಾ ಕಿರಣಗಳು ಎಂದರೇನು?   ಅನಿಲಗಳ ವಿಸರ್ಜನೆಯಲ್ಲಿ ವಿಕಿರಣಗಳನ್ನು ನಳಿಕಾ ಕಿರಣಗಳು ಎಂದು ಕರೆಯುತ್ತಾರೆ. ಇವು ಧನ ವಿದ್ಯುದಾ ವೇಷವನ್ನು ಹೊಂದಿರುವ ವಿಕಿರಣಗಳಾಗಿವೆ.     ೨) ಒಂದು ಪರಮಾಣುವು ಒಂದು ಇಲೆಕ್ಟ್ರಾನ್ ಮತ್ತು ಒಂದು ಪ್ರೋಟಾನನ್ನು ಒಳಗೊಂಡಿದ್ದರೆ ಅದು ಯಾವುದೇ ಆವೇಶವನ್ನು ಹೊಂದಿರುವುದೇ ಅಥವಾ ಇಲ್ಲವೇ?   ಉತ್ತರ: ಯಾವುದೇ ಆವೇಶವನ್ನು … Read more

8th maths all chapters all exercises in Kannada, ಭಾಗಲಬ್ಧ ಸಂಖ್ಯೆಗಳು 8ನೇ ತರಗತಿ ಗಣಿತ ಅಧ್ಯಾಯ ಒಂದು

8th maths chapter 1 exercise 1.1 in Kannada, ಭಾಗಲಬ್ಧ ಸಂಖ್ಯೆಗಳು 8ನೇ ತರಗತಿ ಗಣಿತ ಅಧ್ಯಾಯ ಒಂದು ಪಿಡಿಎಫ್ ಗಾಗಿ ಕೆಳಗೆ ನೀಲಿ ಅಕ್ಷರಗಳನ್ನು ಮುಟ್ಟಿ. 8th maths chapter 1 exercise 1.1 in Kannada,   8th maths chapter 1 exercise 1.5 in Kannada 9th maths chapter 1 exercise 1.5 in Kannada    8ನೇ ತರಗತಿ ಗಣಿತ ಅಧ್ಯಾಯ 2 ಅಭ್ಯಾಸ 2.1 ಗಾಗಿ … Read more

ಪರಮಾಣುವಿನ ರಚನೆ, 9ನೇ ತರಗತಿ ವಿಜ್ಞಾನ ಭಾಗ 2 ಅಧ್ಯಾಯ 4ರ ಪ್ರಶ್ನೋತ್ತರಗಳು

  ಪರಮಾಣುವಿನ ರಚನೆ- ಅಧ್ಯಾಯ 4- 9ನೇ ತರಗತಿ ವಿಜ್ಞಾನ ಭಾಗ 2 ಪ್ರಶ್ನೋತ್ತರಗಳು   ಪುಟ ಸಂಖ್ಯೆ 95       ಪ್ರಶ್ನೆಗಳು ೧) ನಳಿಕಾ ಕಿರಣಗಳು ಎಂದರೇನು?   ಅನಿಲಗಳ ವಿಸರ್ಜನೆಯಲ್ಲಿ ವಿಕಿರಣಗಳನ್ನು ನಳಿಕಾ ಕಿರಣಗಳು ಎಂದು ಕರೆಯುತ್ತಾರೆ. ಇವು ಧನ ವಿದ್ಯುದಾ ವೇಷವನ್ನು ಹೊಂದಿರುವ ವಿಕಿರಣಗಳಾಗಿವೆ.     ೨) ಒಂದು ಪರಮಾಣುವು ಒಂದು ಇಲೆಕ್ಟ್ರಾನ್ ಮತ್ತು ಒಂದು ಪ್ರೋಟಾನನ್ನು ಒಳಗೊಂಡಿದ್ದರೆ ಅದು ಯಾವುದೇ ಆವೇಶವನ್ನು ಹೊಂದಿರುವುದೇ ಅಥವಾ ಇಲ್ಲವೇ?   … Read more

ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ , ಅಧ್ಯಾಯ 18, 8ನೇ ತರಗತಿ ವಿಜ್ಞಾನ ನೋಟ್ಸ್/ ಪ್ರಶ್ನೋತ್ತರಗಳು

ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ ಅಧ್ಯಾಯ 18, 8ನೇ ತರಗತಿ ವಿಜ್ಞಾನ ನೋಟ್ಸ್/ ಪ್ರಶ್ನೋತ್ತರಗಳು vayu malinya jala malinya question answer 1. ನೀರು ಕಲುಷಿತಗೊಳ್ಳುವ ವಿಭಿನ್ನ ವಿಧಾನಗಳು ಯಾವುವು? 1. ಕೈಗಾರಿಕೆಗಳು ನೀರಿನ ರಾಸಾಯನಿಕ ಮಾಲಿನ್ಯವನ್ನು ಉಂಟುಮಾಡುತ್ತವೆ. ಈ ಕೈಗಾರಿಕೆಗಳಿಂದ ಬಿಡುಗಡೆಯಾಗುವ ರಾಸಾಯನಿಕಗಳೆಂದರೆ, ಆರ್ಸೆನಿಕ್, ಸೀಸ ಮತ್ತು ಫ್ಲೋರೈಡ್‌ಗಳು, ಇವು ಸಸ್ಯ ಮತ್ತು ಪ್ರಾಣಿಗಳ ದೇಹಕ್ಕೆ ವಿಷ ಸೇರಿಸುತ್ತವೆ. ಈ ಮಾಲಿನ್ಯವನ್ನು ತಡೆಗಟ್ಟಲು ಕಾಯ್ದೆಗಳಿವೆ. ಕೈಗಾರಿಕೆಗಳು ತಾವು ಉತ್ಪಾದಿಸುವ ತ್ಯಾಜ್ಯಗಳನ್ನು ನೀರಿನ ಆಕರಗಳಿಗೆ … Read more

ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 14 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857-58) ನೋಟ್ಸ್ ಅಥವಾ ಪ್ರಶ್ನೋತ್ತರಗಳು

  ಅಧ್ಯಾಯ 14 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857-1858)   ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 14 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857-58) ನೋಟ್ಸ್ ಅಥವಾ ಪ್ರಶ್ನೋತ್ತರಗಳು   ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿರಿ.     1.1857ರ ಹೋರಾಟದ ತಕ್ಷಣದ ಕಾರಣ ಯಾವುದಾಗಿತ್ತು? ಉತ್ತರ 1857ರಲ್ಲಿ ಒಂದು ಹೊಸ ಮಾದರಿಯ ಬಂದೂಕನ್ನು (ಎನ್ ಫೀಲ್ಡ್)ರೈಫಲ್ ಸೇನೆಯಲ್ಲಿ ತೊಡಗಿಸಿದ್ದು ಸಿಪಾಯಿ ದಂಗೆಗೆ ತಕ್ಷಣದ ಕಾರಣವಾಯಿತು.   2. ಮಂಗ ಪಾಂಡೆ … Read more

7ನೇ ತರಗತಿ ಕನ್ನಡ ಪಾಠ 1 ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ /ಪ್ರಶ್ನೋತ್ತರಗಳು

7ನೇ ತರಗತಿ ಕನ್ನಡ ಪಾಠ 1 ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ /ಪ್ರಶ್ನೋತ್ತರಗಳು   ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠದ ಪ್ರಶೋತ್ತರಗಳು   ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು   ಪುಟ್ಟಜ್ಜಿ ಪುಟ್ಟಜ್ಜಿ ಕತೆ   ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್   ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠ   ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಕೊಶನ್ ಆನ್ಸರ್   ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪ್ರಶ್ನೆ ಉತ್ತರ   ಪುಟ್ಟಜ್ಜಿ … Read more