ಭಾರತದ ಸಾರಿಗೆ ಹಾಗೂ ಸಂಪರ್ಕ 10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 27 ನೋಟ್ಸ್ ಅಥವಾ ಪ್ರಶ್ನೋತ್ತರಗಳು

    ಭಾರತದ ಸಾರಿಗೆ ಹಾಗೂ ಸಂಪರ್ಕ   10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 27 ನೋಟ್ಸ್ ಅಥವಾ ಪ್ರಶ್ನೋತ್ತರಗಳು     I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ. ೧. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ೨. ಹಳ್ಳಿಗಳು ಮತ್ತು ಕೃಷಿ ಅಭಿವೃದ್ಧಿಗೆ ರಸ್ತೆ ಸಾರಿಗೆ ಅವಶ್ಯಕವಾಗಿದೆ. ೩. ‘ಭಾರತದ ಹೆಬ್ಬಾಗಿಲು’ ಎಂದು ಮುಂಬೈ ಬಂದರನ್ನು ಕರೆಯುತ್ತಾರೆ. ೪. ಭಾರತದ `ಚಹದ ಬಂದರು’ … Read more

Illegal absent employee, ಅನಧಿಕೃತವಾಗಿ ಗೈರುಹಾಜರಾದ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾದರೆ ಅವರ ಮೇಲೆ ಮಾಡಬೇಕಾದ ಕ್ರಮಗಳು

ಕರ್ನಾಟಕ ಸರ್ಕಾರ   ಸಂಖ್ಯೆ : ಸಿಆಸುಇ 4 ಸೇಇವಿ 99   ಕರ್ನಾಟಕ ಸರ್ಕಾರದ ಸಚಿವಾಲಯ,   ವಿಧಾನಸೌಧ,   , ০৫: 31-1-1989   ಅಧಿಕೃತ ಜ್ಞಾಪನ   ವಿಷಯ : ಅನಧಿಕೃತವಾಗಿ ಗೈರು ಹಾಜರಾಗಿರುವ ಸರ್ಕಾರಿ ನೌಕರರನ್ನು ಕೆಲಸಕ್ಕೆ ವಾಪಸ್ಸು ತೆಗೆದುಕೊಳ್ಳುವ ಬಗ್ಗೆ – ಸ್ಪಷ್ಟನೆಗಳು   ಉಲ್ಲೇಖ : ಸುತ್ತೋಲೆ ಸಂಖ್ಯೆ ಡಿಪಿಎಆರ್ 30 ಎಸ್ಎಸ್ಆರ್ 79 ದಿನಾಂಕ 17-4-19   11 ಅನಧಿಕೃತವಾಗಿ ಗೈರು ಹಾಜರಾಗಿರುವ ಸರ್ಕಾರಿ ನೌಕರರ ಮೇಲೆ … Read more

ಭಾರತದ ಪ್ರಮುಖ ಕೈಗಾರಿಕೆಗಳು 10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 28 ನೋಟ್ಸ್ ಅಥವಾ ಪ್ರಶ್ನೋತ್ತರಗಳು

I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ. ೧. ಬೆಂಗಾಲ್ ಐರನ್ ಕಂಪನಿಯು ಪಶ್ಚಿಮ ಬಂಗಾಳದ ಕುಲ್ಟಿ ಎಂಬಲ್ಲಿ ಸ್ಥಾಪಿತಗೊಂಡಿತು. ೨. ವಿವಿಧ ಬಗೆಯ ನಾರುಗಳಿಂದ ಬಟ್ಟೆಯನ್ನು ತಯಾರಿಸುವುದನ್ನು ಜವಳಿ ಕೈಗಾರಿಕೆ ಎಂದು ಕರೆಯುವರು. ೩. ಭಾರತದ ಮೊದಲ ಕಾಗದದ ಕೈಗಾರಿಕೆಯು ಹೂಗ್ಲಿ ನದಿಯ ದಡದಲ್ಲಿ ಸ್ಥಾಪನೆಗೊಂಡಿತು. ೪. ಇಸ್ರೋ ಸ್ಥಾಪನೆಯಾದ ವರ್ಷ 1969. II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ತಿಪ್ತವಾಗಿ ಉತ್ತರಿಸಿ. ೫. ಭಾರತದ ಪ್ರಮುಖ ಕೈಗಾರಿಕಾ ವಲಯಗಳ ಪಟ್ಟಿ ತಯಾರಿಸಿ. ಭಾರತದಲ್ಲಿ … Read more

SSLC SOCIAL SCIENCE QUESTION ANSWER

III 2/3 Marks Questions.   1.In Indian history 19thy century is referred as the ‘Period of Indian Renaisaance’ why ?   Ans: Indians came into contact with western civilization.   Indians got the advantage of English education.   Rationalism grew among Indians. Indians started to question superstitions and the contradictions in their traditions. Western thought … Read more

10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 30 ಗ್ರಾಮೀಣಾಭಿವೃದ್ಧಿ ನೋಟ್ಸ್ ಪ್ರಶ್ನೋತ್ತರಗಳು

10 ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 30 ಗ್ರಾಮೀಣಾಭಿವೃದ್ಧಿ ನೋಟ್ಸ್ ಪ್ರಶ್ನೋತ್ತರಗಳು I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ. ೧. ‘ ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ’ ಎಂದು ಹೇಳಿದವರು ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ೨. ಸಂವಿಧಾನದ ೭೩ ನೆಯ ತಿದ್ದುಪಡಿಯ ಪ್ರಕಾರ ಭಾರತದಲ್ಲಿ ಮೂರು ಹಂತದ ಪಂಚಾಯ್ತಿಗಳು ಅಸ್ತಿತ್ವಕ್ಕೆ ಬಂದಿವೆ. ೩. ಪಂಚಾಯತ್ ಸಂಸ್ಥೆಗಳು ಪ್ರಜಾಪ್ರಭುತ್ವದ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ೪. ಗ್ರಾಮೀಣ ಬಡ ಮಹಿಳೆಯರನ್ನು … Read more

ಉದ್ಯಮಶೀಲತೆ 10ನೇ ತರಗತಿ ಅಧ್ಯಾಯ 32ರ ಪ್ರಶ್ನೋತ್ತರಗಳು ನೋಟ್ಸ್ ಸಮಾಜ ವಿಜ್ಞಾನ 10ನೇ ತರಗತಿ

  ಉದ್ಯಮಶೀಲತೆ   10ನೇ ತರಗತಿ ಅಧ್ಯಾಯ 32ರ ಪ್ರಶ್ನೋತ್ತರಗಳು ನೋಟ್ಸ್ ಸಮಾಜ ವಿಜ್ಞಾನ 10ನೇ ತರಗತಿ   I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ. ೧. ಉದ್ಯಮಿ ಎಂಬ ಪದವು ಫ್ರೆಂಚ್ ಪದ __ಎಂಟ್ರ ಪೆಂಡ್ರೆ ನಿಂದ ಬಂದಿದೆ. ೨. ಉದ್ಯಮಿಯು ಉದ್ದಿಮೆ ಸ್ಥಾಪಿಸಲು ಕೈಗೊಳ್ಳುವ ಕ್ರಿಯೆಗಳನ್ನ ಉದ್ಯಮಶೀಲತೆ ಎನ್ನುತ್ತೇವೆ. ೩. ಜಿಲ್ಲಾ ಕೈಗಾರಿಕಾ ಕೇಂದ್ರವನ್ನು 1978 ರಲ್ಲಿ ಸ್ಥಾಪಿಸಿತು.     II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ … Read more

ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ 10ನೇ ತರಗತಿ ಅಧ್ಯಾಯ 33 ನೋಟ್ಸ್ ಅಭ್ಯಾಸದ ಪ್ರಶ್ನೋತ್ತರಗಳು

ಗ್ರಾಹಕರ ಶಿಕ್ಷಣ ಮತ್ತು ರಕ್ಷಣೆ   10ನೇ ತರಗತಿ ಅಧ್ಯಾಯ 33 ನೋಟ್ಸ್ ಅಭ್ಯಾಸದ ಪ್ರಶ್ನೋತ್ತರಗಳು   1 . ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.   1. ಗ್ರಾಹಕನಿಗಿರುವ ಮತ್ತೊಂದು ಹೆಸರು -ಬಳಕೆದಾರ 2. ಹಣಪಡೆದು ವಸ್ತು ಅಥವಾ ಸೇವೆಯನ್ನು ನೀಡುವಾತ ಪೂರೈಕೆದಾರ 3. ಪ್ರತಿವರ್ಷ ವಿಶ್ವ ಗ್ರಾಹಕರ ದಿನವನ್ನು ಮಾರ್ಚ್ 15 ರಂದು ಆಚರಿಸುತ್ತೇವೆ. 4. ಪರಿಹಾರ ಮೊತ್ತವು ಒಂದು ಕೋಟಿಗಿಂತ ಕಡಿಮೆ ದೂರನ್ನು ಜಿಲ್ಲಾ ಆಯೋಗಕ್ಕೆ ಸಲ್ಲಿಸಬೇಕು.   II. … Read more

೧. ಒಂದು ಸಮಾಂತರ ಚತುರ್ಭುಜದ ಕರ್ಣಗಳು ಸಮವಿದ್ದಾಗ ಅದು ಆಯತವಾಗುತ್ತದೆ ಎಂದು ತೋರಿಸಿ. ೨. ಒಂದು ವರ್ಗದ ಕರ್ಣಗಳು ಪರಸ್ಪರ ಸಮ ಮತ್ತು ಲಂಬವಾಗಿ ಅರ್ಧಿಸುತ್ತವೆ ಎಂದು ತೋರಿಸಿ. ೩. ಸಮಾಂತರ ಚತುರ್ಭುಜ ABCDಯ ಕರ್ಣ AC ಅ ಯು ∠A ಯನ್ನು (i) ದ್ವಿಭಾಗಿಸುತ್ತದೆ (ಚಿತ್ರ ೮.೧೧ ಗಮನಿಸಿ). ಅದು ∠C ಯನ್ನೂ ಸಹ ದ್ವಿಭಾಗಿಸುತ್ತದೆ (ii) ABCD ಒಂದು ವಜ್ರಾಕೃತಿ ಎಂದು ತೋರಿಸಿ.

ಕೌರವೇಂದ್ರನ ಕೊಂದೆ ನೀನು ಪದ್ಯದ ಪ್ರಶ್ನೋತ್ತರ

      ಸ್ವಾರಸ್ಯ: ಪಾಂಡವರಿಂದ ಸೇವೆಯನ್ನು ಪಡೆಯುವ ಬದಲು ಕೌರವನ ಎಂಜಲಿಗೆ ಯಾಕೆ ಮನಸ್ಸು ಮಾಡುತ್ತೀ ಎಂಬ ಮನಸ್ಸಿಗೆ ತಾಗುವ ಮಾತುಗಳನ್ನು ಕೃಷ್ಣ ಹೇಳುವುದೇ ಈ ವಾಕ್ಯದ ಸ್ವಾರಸ್ಯ. 2. 3. ‘ಜೀಯ ಹಸಾದವೆಂಬುದು ಕಷ್ಟ 3. ৩০ 4. ಈ ವಾಕ್ಯವನ್ನು ಕುಮಾರವ್ಯಾಸನು ಬರೆದ ‘ಕರ್ಣಾಟ ಭಾರತ ಕಥಾಮಂಜರಿ ಕೃತಿಯ ‘ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ. 5. ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳಿದನು. 4. ಸಂದರ್ಭ: ಕೃಷ್ಣನು ಕರ್ಣನ ಮನವೊಲಿಸುವ … Read more

6th standard social science part 2 notes  in english medium, Karnataka Social Science Textbook Solutions Answers Guide

2024 Expert Teacher has created Solutions for Class 6 Social Science Pdf Free Download in English Medium of 6th Standard Karnataka Social Science Textbook Solutions Answers Guide, Textbook Questions and Answers, Notes Pdf, Model Question Papers with Answers, Study Material, are part of  Here we have given KTBS Karnataka State Board Syllabus for Class 6 … Read more