೧. ಒಂದು ಸಮಾಂತರ ಚತುರ್ಭುಜದ ಕರ್ಣಗಳು ಸಮವಿದ್ದಾಗ ಅದು ಆಯತವಾಗುತ್ತದೆ ಎಂದು ತೋರಿಸಿ. ೨. ಒಂದು ವರ್ಗದ ಕರ್ಣಗಳು ಪರಸ್ಪರ ಸಮ ಮತ್ತು ಲಂಬವಾಗಿ ಅರ್ಧಿಸುತ್ತವೆ ಎಂದು ತೋರಿಸಿ. ೩. ಸಮಾಂತರ ಚತುರ್ಭುಜ ABCDಯ ಕರ್ಣ AC ಅ ಯು ∠A ಯನ್ನು (i) ದ್ವಿಭಾಗಿಸುತ್ತದೆ (ಚಿತ್ರ ೮.೧೧ ಗಮನಿಸಿ). ಅದು ∠C ಯನ್ನೂ ಸಹ ದ್ವಿಭಾಗಿಸುತ್ತದೆ (ii) ABCD ಒಂದು ವಜ್ರಾಕೃತಿ ಎಂದು ತೋರಿಸಿ.
Uncategorized
ಕೌರವೇಂದ್ರನ ಕೊಂದೆ ನೀನು ಪದ್ಯದ ಪ್ರಶ್ನೋತ್ತರ
ಸ್ವಾರಸ್ಯ: ಪಾಂಡವರಿಂದ ಸೇವೆಯನ್ನು ಪಡೆಯುವ ಬದಲು ಕೌರವನ ಎಂಜಲಿಗೆ ಯಾಕೆ ಮನಸ್ಸು ಮಾಡುತ್ತೀ ಎಂಬ ಮನಸ್ಸಿಗೆ ತಾಗುವ ಮಾತುಗಳನ್ನು ಕೃಷ್ಣ ಹೇಳುವುದೇ ಈ ವಾಕ್ಯದ ಸ್ವಾರಸ್ಯ. 2. 3. ‘ಜೀಯ ಹಸಾದವೆಂಬುದು ಕಷ್ಟ 3. ৩০ 4. ಈ ವಾಕ್ಯವನ್ನು ಕುಮಾರವ್ಯಾಸನು ಬರೆದ ‘ಕರ್ಣಾಟ ಭಾರತ ಕಥಾಮಂಜರಿ ಕೃತಿಯ ‘ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಪಾಠದಿಂದ ಆಯ್ದುಕೊಳ್ಳಲಾಗಿದೆ. 5. ಈ ಮಾತನ್ನು ಕೃಷ್ಣನು ಕರ್ಣನಿಗೆ ಹೇಳಿದನು. 4. ಸಂದರ್ಭ: ಕೃಷ್ಣನು ಕರ್ಣನ ಮನವೊಲಿಸುವ … Read more
6th standard social science part 2 notes in english medium, Karnataka Social Science Textbook Solutions Answers Guide
2024 Expert Teacher has created Solutions for Class 6 Social Science Pdf Free Download in English Medium of 6th Standard Karnataka Social Science Textbook Solutions Answers Guide, Textbook Questions and Answers, Notes Pdf, Model Question Papers with Answers, Study Material, are part of Here we have given KTBS Karnataka State Board Syllabus for Class 6 … Read more
9ನೇ ತರಗತಿ ವಿಜ್ಞಾನ ಭಾಗ 2,ಅಧ್ಯಾಯ 4- ಪರಮಾಣುವಿನ ರಚನೆ-ಪ್ರಶ್ನೋತ್ತರಗಳು
9ನೇ ತರಗತಿ ವಿಜ್ಞಾನ ಭಾಗ 2,ಅಧ್ಯಾಯ 4- ಪರಮಾಣುವಿನ ರಚನೆ-ಪ್ರಶ್ನೋತ್ತರಗಳು ಪುಟ ಸಂಖ್ಯೆ 95 ಪ್ರಶ್ನೆಗಳು ೧) ನಳಿಕಾ ಕಿರಣಗಳು ಎಂದರೇನು? ಅನಿಲಗಳ ವಿಸರ್ಜನೆಯಲ್ಲಿ ವಿಕಿರಣಗಳನ್ನು ನಳಿಕಾ ಕಿರಣಗಳು ಎಂದು ಕರೆಯುತ್ತಾರೆ. ಇವು ಧನ ವಿದ್ಯುದಾ ವೇಷವನ್ನು ಹೊಂದಿರುವ ವಿಕಿರಣಗಳಾಗಿವೆ. ೨) ಒಂದು ಪರಮಾಣುವು ಒಂದು ಇಲೆಕ್ಟ್ರಾನ್ ಮತ್ತು ಒಂದು ಪ್ರೋಟಾನನ್ನು ಒಳಗೊಂಡಿದ್ದರೆ ಅದು ಯಾವುದೇ ಆವೇಶವನ್ನು ಹೊಂದಿರುವುದೇ ಅಥವಾ ಇಲ್ಲವೇ? ಉತ್ತರ: ಯಾವುದೇ ಆವೇಶವನ್ನು … Read more
ಪರಮಾಣುವಿನ ರಚನೆ, 9ನೇ ತರಗತಿ ವಿಜ್ಞಾನ ಭಾಗ 2 ಅಧ್ಯಾಯ 4ರ ಪ್ರಶ್ನೋತ್ತರಗಳು
ಪರಮಾಣುವಿನ ರಚನೆ- ಅಧ್ಯಾಯ 4- 9ನೇ ತರಗತಿ ವಿಜ್ಞಾನ ಭಾಗ 2 ಪ್ರಶ್ನೋತ್ತರಗಳು ಪುಟ ಸಂಖ್ಯೆ 95 ಪ್ರಶ್ನೆಗಳು ೧) ನಳಿಕಾ ಕಿರಣಗಳು ಎಂದರೇನು? ಅನಿಲಗಳ ವಿಸರ್ಜನೆಯಲ್ಲಿ ವಿಕಿರಣಗಳನ್ನು ನಳಿಕಾ ಕಿರಣಗಳು ಎಂದು ಕರೆಯುತ್ತಾರೆ. ಇವು ಧನ ವಿದ್ಯುದಾ ವೇಷವನ್ನು ಹೊಂದಿರುವ ವಿಕಿರಣಗಳಾಗಿವೆ. ೨) ಒಂದು ಪರಮಾಣುವು ಒಂದು ಇಲೆಕ್ಟ್ರಾನ್ ಮತ್ತು ಒಂದು ಪ್ರೋಟಾನನ್ನು ಒಳಗೊಂಡಿದ್ದರೆ ಅದು ಯಾವುದೇ ಆವೇಶವನ್ನು ಹೊಂದಿರುವುದೇ ಅಥವಾ ಇಲ್ಲವೇ? … Read more
ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 14 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857-58) ನೋಟ್ಸ್ ಅಥವಾ ಪ್ರಶ್ನೋತ್ತರಗಳು
ಅಧ್ಯಾಯ 14 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857-1858) ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 14 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857-58) ನೋಟ್ಸ್ ಅಥವಾ ಪ್ರಶ್ನೋತ್ತರಗಳು ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿರಿ. 1.1857ರ ಹೋರಾಟದ ತಕ್ಷಣದ ಕಾರಣ ಯಾವುದಾಗಿತ್ತು? ಉತ್ತರ 1857ರಲ್ಲಿ ಒಂದು ಹೊಸ ಮಾದರಿಯ ಬಂದೂಕನ್ನು (ಎನ್ ಫೀಲ್ಡ್)ರೈಫಲ್ ಸೇನೆಯಲ್ಲಿ ತೊಡಗಿಸಿದ್ದು ಸಿಪಾಯಿ ದಂಗೆಗೆ ತಕ್ಷಣದ ಕಾರಣವಾಯಿತು. 2. ಮಂಗ ಪಾಂಡೆ … Read more
ಶಿವಮೊಗ್ಗ ಮಂಡಗದ್ದೆ ಉರ್ದು ಶಾಲೆಯಲ್ಲಿ ಮಕ್ಕಳಿಂದ ಹಂಚು ನ ಮೇಲಿನ ಕಸ ಗುಡಿಸುವಿಕೆ
ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಯಲ್ಲಿ ಇರುವ ಉರ್ದು ಶಾಲೆಯ ಶಿಕ್ಷಕ ಎರಡನೇ ತರಗತಿ ಮಗುವಿನಿಂದ ಶಾಲೆ ಮೇಲೆ ಹತ್ತಿಸಿ ಹಂಚು ಹಂಚಿನ ಕಸಗುಡಿಸಿದ್ದಾನೆ. ಇದನ್ನು ಗಮನಿಸಿದ ಅಲ್ಲಿನ ಒಬ್ಬ ನಾಗರಿಕ ಪ್ರಜೆ ಶಹರುಖ್ ಎನ್ನುವರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ . ಹಂಚುಗಳ ಮೇಲೆ ನಡೆದು ಕಸಗೂಡಿಸಿದ ಶಾಲಾ ಮಕ್ಕಳು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಶಾಲೆಯಲ್ಲಿ ಘಟನೆ ನಡೆದಿದೆ ಏನಾದರೂ ಆದರೆ ಯಾರು ಹೊಣೆ ಎಂದು ಸ್ಥಳೀಯರ ಆಕ್ರೋಶ ವಿದ್ಯಾರ್ಥಿಗಳಿಂದ ಕೆಲಸ … Read more
6ನೇ ತರಗತಿ ಪದ್ಯ ನಮ್ಮದೇನಿದೆ? ನೋಟ್ಸ್ /ಪ್ರಶ್ನೋತ್ತರಗಳು
nammadenide poem in kannada nammadenide question answer nammadenide poem summary in kannada nammadenide poem nammadenide nammadenide song nammadenide 6th poem nammadenide poem saramsha in kannada nammadenide saramsha nammadenide notes in kannada ನಮ್ಮದೇನಿದೆ ಪದ್ಯ 6ನೇ ತರಗತಿ ನಮ್ಮದೇನಿದೆ ಪದ್ಯದ ಪ್ರಶ್ನೆ ಉತ್ತರ ನಮ್ಮದೇನಿದೆ ಪದ್ಯ ನಮ್ಮದೇನಿದೆ ಪದ್ಯದ ಸಾರಾಂಶ ನಮ್ಮದೇನಿದೆ ಪದ್ಯ ರಾಗ ನಮ್ಮದೇನಿದೆ … Read more
ಇ-ಆಸ್ತಿ ದಾವಣಗೆರೆ ಮಹಾನಗರ ಪಾಲಿಕೆ ಈ ಆಸ್ತಿ ಆಂದೋಲನ ಫೆಬ್ರುವರಿ 13 ರಿಂದ
ದಾವಣಗೆರೆ ಮಹಾನಗರ ಪಾಲಿಕೆಯು ಸ್ಥಿರಾಸ್ತಿಗಳನ್ನು ಈ ಆಸ್ತಿ ತಂತ್ರಾಂಶಕ್ಕೆ ಒಳಪಡಿಸಿ ಈ ಖಾತೆಗಳನ್ನು ನೀಡುವ ನಿಟ್ಟಿನಲ್ಲಿ ಫೆಬ್ರವರಿ 13 ರಿಂದ 15 ರವರೆಗೆ ಎಲ್ಲಾ ವಾರ್ಡ್ಗಳಲ್ಲಿ ಈ ಆಸ್ತಿ ಖಾತಾ ಆಂದೋಲನ ಹಾಗೂ ಆಸ್ತಿ ತೆರಿಗೆ ನೀರು ಹಾಗೂ ಒಳಚರಂಡಿ ಶುಲ್ಕ ವಸೂಲಾತಿ ಕಾರ್ಯಕ್ರಮ ಆಯೋಜಿಸಿದೆ. ಸಾರ್ವಜನಿಕರು ಈ ಆಸ್ತಿ ಖಾತೆಗಳನ್ನು ಪಡೆಯಲು ಅರ್ಜಿಯೊಂದಿಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಮನೆಯ ಜಿಪಿಎಸ್ ಪತ್ರ ನೋಂದಣಿ ಕ್ರಯ ಪತ್ರ 202324ನೇ ಸಾಲಿನವರೆಗಿನ ಇಸಿ ಆಸ್ತಿ ನೀರು ಮತ್ತು … Read more
ಚುನಾವಣೆಗೂ ಪೂರ್ವದಲ್ಲಿ ಜಾರಿ ಮಾಡಲಾಗುವುದು: ಅಮಿತ್ ಶಾ
ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದ್ದು ಈ ಸಂಬಂಧ ಅತಿ ಶೀಘ್ರ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಕಟಿಸಿದ್ದಾರೆ. ಇದು ಜಾರಿಯಾಗುವ ಬಗ್ಗೆ ಯಾವುದೇ ಗೊಂದಲ ಇಟ್ಟುಕೊಳ್ಳಬೇಡಿ ಮತ್ತು ಕಡ್ಡಾಯವಾಗಿ ಜಾರಿಗೊಳಿಸುತ್ತೇವೆ. ಸಿ ಎ ಎಂ ಜಾರಿಗೆ ಅಗತ್ಯವಿರುವ ನಿಯಮಗಳನ್ನು ಲೋಕಸಭೆ ಚುನಾವಣೆಗೆ ಮುನ್ನವೇ ಹೊರಡಿಸುತ್ತೇವೆ. ಮತ್ತು ಇದು ಒಂದು ದೇಶದ ಕಾಯ್ದೆಯಾಗಿದೆ ಎಂದು ಅವರು ಹೇಳಿದರು. 2014 ರ ಡಿಸೆಂಬರ್ 31ಕ್ಕೂ ಮುನ್ನ ಭಾರತಕ್ಕೆ ಬಂದಿರುವ ಪಾಕಿಸ್ತಾನ, … Read more