ಇ-ಆಸ್ತಿ ದಾವಣಗೆರೆ ಮಹಾನಗರ ಪಾಲಿಕೆ ಈ ಆಸ್ತಿ ಆಂದೋಲನ ಫೆಬ್ರುವರಿ 13 ರಿಂದ

ದಾವಣಗೆರೆ ಮಹಾನಗರ ಪಾಲಿಕೆಯು ಸ್ಥಿರಾಸ್ತಿಗಳನ್ನು ಈ ಆಸ್ತಿ ತಂತ್ರಾಂಶಕ್ಕೆ ಒಳಪಡಿಸಿ ಈ ಖಾತೆಗಳನ್ನು ನೀಡುವ ನಿಟ್ಟಿನಲ್ಲಿ ಫೆಬ್ರವರಿ 13 ರಿಂದ 15 ರವರೆಗೆ ಎಲ್ಲಾ ವಾರ್ಡ್ಗಳಲ್ಲಿ ಈ ಆಸ್ತಿ ಖಾತಾ ಆಂದೋಲನ ಹಾಗೂ ಆಸ್ತಿ ತೆರಿಗೆ ನೀರು ಹಾಗೂ ಒಳಚರಂಡಿ ಶುಲ್ಕ ವಸೂಲಾತಿ ಕಾರ್ಯಕ್ರಮ ಆಯೋಜಿಸಿದೆ.   ಸಾರ್ವಜನಿಕರು ಈ ಆಸ್ತಿ ಖಾತೆಗಳನ್ನು ಪಡೆಯಲು ಅರ್ಜಿಯೊಂದಿಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಮನೆಯ ಜಿಪಿಎಸ್ ಪತ್ರ ನೋಂದಣಿ ಕ್ರಯ ಪತ್ರ 202324ನೇ ಸಾಲಿನವರೆಗಿನ ಇಸಿ ಆಸ್ತಿ ನೀರು ಮತ್ತು … Read more

ಚುನಾವಣೆಗೂ ಪೂರ್ವದಲ್ಲಿ ಜಾರಿ ಮಾಡಲಾಗುವುದು: ಅಮಿತ್ ಶಾ

ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದ್ದು ಈ ಸಂಬಂಧ ಅತಿ ಶೀಘ್ರ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಕಟಿಸಿದ್ದಾರೆ. ಇದು ಜಾರಿಯಾಗುವ ಬಗ್ಗೆ ಯಾವುದೇ ಗೊಂದಲ ಇಟ್ಟುಕೊಳ್ಳಬೇಡಿ ಮತ್ತು ಕಡ್ಡಾಯವಾಗಿ ಜಾರಿಗೊಳಿಸುತ್ತೇವೆ. ಸಿ ಎ ಎಂ ಜಾರಿಗೆ ಅಗತ್ಯವಿರುವ ನಿಯಮಗಳನ್ನು ಲೋಕಸಭೆ ಚುನಾವಣೆಗೆ ಮುನ್ನವೇ  ಹೊರಡಿಸುತ್ತೇವೆ. ಮತ್ತು ಇದು ಒಂದು ದೇಶದ ಕಾಯ್ದೆಯಾಗಿದೆ ಎಂದು ಅವರು ಹೇಳಿದರು.   2014 ರ ಡಿಸೆಂಬರ್ 31ಕ್ಕೂ ಮುನ್ನ ಭಾರತಕ್ಕೆ ಬಂದಿರುವ ಪಾಕಿಸ್ತಾನ, … Read more

ಎಂ ಎಸ್ ಸ್ವಾಮಿನಾಥನ್ 2024ರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ವಿಜೇತ

  ಹಸಿರು ಕ್ರಾಂತಿಯ ಜನಕ ಎಂ ಎಸ್ ಸ್ವಾಮಿನಾಥನ್ ರವರಿಗೆ ಭಾರತ ಸರ್ಕಾರವು 2024ನೇ ಸಾಲಿನಲ್ಲಿ ಭಾರತ ರತ್ನ ಪ್ರಶಸ್ತಿ ಗೌರವ ಘೋಷಿಸಿದೆ. ಇವರ ಜೊತೆಗೆ ಇನ್ನೂ ನಾಲ್ಕು ಜನರಿಗೆ ಭಾರತ ರತ್ನ ಪ್ರಶಸ್ತಿ ಗೌರವವನ್ನು ನೀಡಿದೆ. ಈ ಪೋಸ್ಟ್ ನಲ್ಲಿ ನಿಮಗೆ ಎಂ ಎಸ್ ಸ್ವಾಮಿನಾಥನ್ ಅವರ ಬಗ್ಗೆ ಸಂಕ್ಷಿಪ್ತ ಪರಿಚಯ ಮತ್ತು ಅವರ ಸಾಧನೆಗಳನ್ನು ನಿಮಗೆ ಒದಗಿಸಿದ್ದೇವೆ. ಎಂ ಎಸ್ ಸ್ವಾಮಿನಾಥನ್   ಸಂಕ್ಷಿಪ್ತ ಪರಿಚಯ   ಸ್ನೇಹಿತರು ಮತ್ತು ಸಹೋದ್ಯೋಗಿಗಳು ಪ್ರೀತಿಯಿಂದ ಎಂ … Read more

ಸಂಪೂರ್ಣ ಕನ್ನಡ ವ್ಯಾಕರಣ, complete kannada vyakarana for students

ವರ್ಣಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ.   > ವರ್ಣಮಾಲೆಯನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಅವೆಂದರೆ:   ೧. ಸ್ವರಾಕ್ಷರಗಳು-೧೩   ೨. ವ್ಯಂಜನಾಕ್ಷರಗಳು-೩೪   ೩. ಯೋಗವಾಹಗಳು-೨   > ಸ್ವರಾಕ್ಷರಗಳು ೨ ರೀತಿಯಲ್ಲಿದೆ.   ೧. ಹ್ರಸ್ವ ಸ್ವರಗಳು-೬   ೨. ದೀರ್ಘ ಸ್ವರಗಳು-೭   > ಯೋಗವಾಹಗಳಲ್ಲಿ ೨ ವಿಧ     ೧. ಅನುಸ್ವಾರ (0)   2. ವಿಸರ್ಗ (:)   ವ್ಯಂಜನಗಳನ್ನು ಎರಡು ರೀತಿಯಲ್ಲಿ ವಿಂಗಡಿಸಿದೆ.   ೧. ವರ್ಗೀಯ … Read more

ಕನ್ನಡ ವ್ಯಾಕರಣ ಮತ್ತು ಛಂದಸ್ಸು ಅಲಂಕಾರ

ವರ್ಣಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ. > ವರ್ಣಮಾಲೆಯನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಅವೆಂದರೆ: ೧. ಸ್ವರಾಕ್ಷರಗಳು-೧೩ ೨. ವ್ಯಂಜನಾಕ್ಷರಗಳು-೩೪ ೩. ಯೋಗವಾಹಗಳು-೨ > ಸ್ವರಾಕ್ಷರಗಳು ೨ ರೀತಿಯಲ್ಲಿದೆ. ೧. ಹ್ರಸ್ವ ಸ್ವರಗಳು-೬ ೨. ದೀರ್ಘ ಸ್ವರಗಳು-೭ > ಯೋಗವಾಹಗಳಲ್ಲಿ ೨ ವಿಧ ೧. ಅನುಸ್ವಾರ (0) 2. ವಿಸರ್ಗ (:) ವ್ಯಂಜನಗಳನ್ನು ಎರಡು ರೀತಿಯಲ್ಲಿ ವಿಂಗಡಿಸಿದೆ. ೧. ವರ್ಗೀಯ ವ್ಯಂಜನ-೨೫ ೨. ಅವರ್ಗೀಯ ವ್ಯಂಜನ-೯ > ವರ್ಗೀಯ ವ್ಯಂಜನಗಳಲ್ಲಿ ಮೂರು ಗುಂಪುಗಳಿವೆ. ೧. ಅಲ್ಪ ಪ್ರಾಣಾಕ್ಷರಗಳು (೧೦) … Read more

ಕಲ್ಲಿದ್ದಲು ಮತ್ತು ಪೆಟ್ರೋಲಿಯಂ, 8ನೇ ತರಗತಿ ವಿಜ್ಞಾನ ನೋಟ್ಸ್ ಅಧ್ಯಾಯ 5 ಪ್ರಶ್ನೋತ್ತರಗಳು, 8th science notes in Kannada chapter 5 chapter 5,

ಕಲ್ಲಿದ್ದಲು ಮತ್ತು ಪೆಟ್ರೋಲಿಯಂ, 8ನೇ ತರಗತಿ ವಿಜ್ಞಾನ ಅಧ್ಯಾಯ 5 ನೋಟ್ಸ್/ಪ್ರಶ್ನೆ ಉತ್ತರಗಳು ಪಿಡಿಎಫ್ ಗಾಗಿ ಕೆಳಗಡೆ ಸ್ಕ್ರೋಲ್ ಮಾಡಿ 1. CNG ಮತ್ತು LPG ಗಳನ್ನು ಇಂಧನಗಳಾಗಿ ಬಳಸುವುದರ ಅನುಕೂಲತೆಗಳೇನು? CNG ಮತ್ತು LPG ಅಥವಾ ನೈಸರ್ಗಿಕ ಅನಿಲವು ಒಂದು ಅತ್ಯಂತ ಪ್ರಮುಖ ಪಳೆಯುಳಿಕೆ ಇಂಧನಗಳು.ಏಕೆಂದರೆ, ಇವನ್ನು ಸುಲಭವಾಗಿ ಕೊಳವೆಗಳ ಮೂಲಕ ಸಾಗಿಸಬಹುದು. CNG ಮತ್ತು LPG ಯನ್ನು ಶಕ್ತಿಯ ಉತ್ಪಾದನೆಗೆ ಉಪಯೋಗಿಸಲಾಗುತ್ತದೆ. ಕಡಿಮೆ ಮಲಿನಕಾರಿಯಾಗಿರುವುದರಿಂದ ಈಗ ಇವನ್ನು ಸಾರಿಗೆ ವಾಹನಗಳಿಗೆ ಇಂಧನಗಳಾಗಿ ಉಪಯೋಗಿಸಲಾಗುತ್ತಿದೆ. ಇದೊಂದು … Read more

Karnataka state syllabus changed syllabus 23 24

ಕರ್ನಾಟಕ ಸರ್ಕಾರದಲ್ಲಿ ಅಧಿಕಾರಕ್ಕೆ ಬಂದಿರುವ  ಕಾಂಗ್ರೆಸ್ ಸರ್ಕಾರ ಕರ್ನಾಟಕ ಪಠ್ಯ ಪುಸ್ತಕಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಪರಿಷ್ಕೃತ ಪಠ್ಯದ ತಿದ್ದೋಲೆಯ ಪಿಡಿಎಫ್ ಅನ್ನು ಪ್ರಕಟಿಸಿದೆ. ಆ ಪಿಡಿಎಫ್ ಬೇಕಾದಲ್ಲಿ ನೀವು ಕೆಳಗಡೆ ಸ್ಕ್ರೋಲ್ ಮಾಡಿ ಪಡೆಯಬಹುದಾಗಿದೆ ಅಧಿಕಾರಕ್ಕೆ ಬಂದ ದಿನದಿಂದಲೇ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಂಗ್ರೆಸ್‌ ಸರಕಾರವು, ಬಲಪಂಥೀಯರ ಪಾಠಗಳಿಗೆ ಟಾಂಗ್ ನೀಡಿ, ಹಳೆ ಪಠ್ಯಗಳನ್ನು ಕೈ ಬಿಡಲಾಗಿದೆ ಮತ್ತು ಹೊಸ ಪಠ್ಯಗಳನ್ನು ಸೇರ್ಪಡೆ ಮತ್ತು ಹಳೇ ಪಠ್ಯಗಳಿಗೆ ತಿದ್ದುಪಡಿ ಮಾಡಿದೆ. ಬಿಜೆಪಿ ಸರಕಾರದ … Read more

7th science notes part 1 ncert solutions in Kannada pdf, 7ನೇ ತರಗತಿ ವಿಜ್ಞಾನ ಭಾಗ 1 ನೋಟ್ಸ್ pdf

ಏಳನೇ ತರಗತಿಯ ವಿಜ್ಞಾನ ಪ್ರಶ್ನೆ ಉತ್ತರಗಳನ್ನು ನೀವು ಹುಡುಕುತ್ತಿದ್ದೀರಾ ಹೌದು ನೀವು ಒಳ್ಳೆಯ ಸ್ಥಳವನ್ನು ಆಯ್ಕೆ ಮಾಡಿಕೊಂಡಿರುವಿರಿ ಈ ಕೆಳಗೆ ಕೊಟ್ಟಿರುವ ಲಿಂಕನ್ನು ಮುಟ್ಟಿರಿ ಮತ್ತು 7ನೇ ತರಗತಿ ವಿಜ್ಞಾನ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಇದು ಸಂಪೂರ್ಣ ಉಚಿತ ಮತ್ತು 7ನೇ ತರಗತಿ ವಿಜ್ಞಾನ ವಿದ್ಯಾರ್ಥಿಗಳೇ ನೀವು ವಿಜ್ಞಾನಿಗಳಾಗಿ ಮತ್ತು ನಿಮ್ಮ ಭವಿಷ್ಯ ಉಜ್ವಲವಾಗಿರಲಿ 7ನೇ ತರಗತಿ ಸೈನ್ಸ್ ನೋಟ್ಸ್ ನಿಮಗಾಗಿ ಎಲ್ಲಾ ಪಾಠಗಳ ಎಲ್ಲಾ ಅಧ್ಯಾಯಗಳ ಉತ್ತರಗಳು ಅಭ್ಯಾಸದ ಪ್ರಶ್ನೋತ್ತರಗಳು 7 ನೇ ತರಗತಿಯ … Read more

9ನೇ ತರಗತಿ ಸಿರಿ ಕನ್ನಡ ಗದ್ಯಭಾಗ ಒಂದು ರಾಮ ರಾಜ್ಯ

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: 1 ಅಮಾತ್ಯರು ಯಾವ ವಿಷಯದಲ್ಲಿ ನಿಪುಣರಾಗಿರಬೇಕು? ಉತ್ತರ: ಅಮಾತ್ಯರು ರಾಜ್ಯಶಾಸ್ತ್ರ ವಿಷಯದಲ್ಲಿ ನಿಪುಣರಗಾಗಿ . 2) ರಾಜನು ಯಾವ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು? ಉತ್ತರ: ರಾಜನು ಮಂತ್ರಾಲೋಚನೆಯ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು. 3. ಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಯಾರು? ಉತ್ತರ: ಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಪಂಡಿತನು. 4 ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲವನು ಯಾರು? ಉತ್ತರ: ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲವನು, ಮೇಧಾವಿಯೂ, … Read more