9ನೇ ತರಗತಿ ವಿಜ್ಞಾನ ಭಾಗ-2 ಅಧ್ಯಾಯ -7 ಜೀವಿಗಳಲ್ಲಿ ವೈವಿಧ್ಯತೆ ನೋಟ್ಸ್/ ಪ್ರಶ್ನೋತ್ತರಗಳು

  ಜೀವಿಗಳಲ್ಲಿ ವೈವಿಧ್ಯತೆ 9ನೇ ತರಗತಿ విಜ್ಞಾನ   ಜೀವಿಗಳಲ್ಲಿ ವೈವಿಧ್ಯತೆ   ಜೀವಿಗಳಲ್ಲಿ ವೈವಿಧ್ಯತೆ ಪ್ರಶೋತ್ತರ   ಜೀವಿಗಳಲ್ಲಿ ವೈವಿಧ್ಯತೆ ಪ್ರಶ್ನೆ ಉತ್ತರ   ಜೀವಿಗಳಲ್ಲಿ ವೈವಿಧ್ಯತೆ 9ನೇ ತರಗತಿ ವಿಜ್ಞಾನ ನೋಟ್ಸ್   ಜೀವಿಗಳಲ್ಲಿ ವೈವಿಧ್ಯತೆ ಕೊಶನ್ ಆನ್ಸ‌ರ್   ಜೀವಿಗಳಲ್ಲಿ ವೈವಿಧ್ಯತೆ ಪ್ರಶೋತ್ತರಗಳು   ಜೀವಿಗಳಲ್ಲಿ ವೈವಿಧ್ಯತೆ ನೋಟ್ಸ್   ಜೀವಿಗಳಲ್ಲಿ ವೈವಿಧ್ಯತೆ ಪಾಠ   9ನೇ ತರಗತಿ ವಿಜ್ಞಾನ ಭಾಗ-2   ಅಧ್ಯಾಯ -7   ಜೀವಿಗಳಲ್ಲಿ ವೈವಿಧ್ಯತೆ   ನೋಟ್ಸ್/ … Read more

6ನೇ ತರಗತಿ ಕನ್ನಡ ಪೂರಕ ಪಾಠ 3 ಗಾಢ ಕತ್ತಲು ಮತ್ತು ಗುಮ್ಮಗಳು

6ನೇ ತರಗತಿ ಕನ್ನಡ ಪೂರಕ ಪಾಠ 3 ಗಾಢ ಕತ್ತಲು ಮತ್ತು ಗುಮ್ಮಗಳು 6ನೇ ತರಗತಿ ಕನ್ನಡ ಗಾಢ ಕತ್ತಲು ಮತ್ತು ಗುಮ್ಮಗಳು ಪೂರಕ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, 6th Standard Gadha Kattalu Mattu Gummagalu Kannada Notes Summary Question Answer Mcq Pdf Download in Kannada Medium Karnataka State Syllabus 2024, Kseeb Solutions For Class 6 Kannada Puraka Pata Kattalu Mattu Gummagalu Notes ಕೆಳಗಿನ … Read more

6ನೇ ತರಗತಿ ಸಿರಿ ಕನ್ನಡ ಪದ್ಯ 12 ಕಂಬಳಿ ಹುಳು ಮತ್ತು ಚಿಟ್ಟೆ ನೋಟ್ಸ್ /ಪ್ರಶ್ನೋತ್ತರಗಳು

 6ನೇ ತರಗತಿ ಕನ್ನಡ ಕಂಬಳಿಹುಳು ಮತ್ತು ಚಿಟ್ಟೆ ಪ್ರಶ್ನೆ ಉತ್ತರ ಈ ಪೋಸ್ಟ್ ನಲ್ಲಿದೆ. 6ನೇ ತರಗತಿ ಕನ್ನಡ ಪದ್ಯಗಳು, ಕಂಬಳಿ ಹುಳು ಮತ್ತು ಚಿಟ್ಟೆ ಪದ್ಯ ಹಾಡು 6ನೇ ತರಗತಿ ಪಠ್ಯಪುಸ್ತಕದಲ್ಲಿದೆ. ಕಂಬಳಿ ಹುಳು ಮತ್ತು ಚಿಟ್ಟೆ ಪದ್ಯದ ಸಾರಾಂಶ ಇಲ್ಲಿದೆ. ಕಂಬಳಿ ಹುಳು ಹೇಗಿದೆ ವಿವರಿಸಿ ಪ್ರಶ್ನೆಯ ಉತ್ತರ ಕೆಳಗೆ ಹುಡುಕಿ. ಕಂಬಳಿ ಹುಳು ಮತ್ತು ಚಿಟ್ಟೆ ಸಾರಾಂಶ ಈ ಕೆಳಗೆ ಲಭ್ಯವಿದೆ. ಕಂಬಳಿ ಹುಳು ಚಿತ್ರ ಎಂದಾದರೂ ಬಿಡಿಸಿದ್ದೀರಾ.ಕಂಬಳಿ ಹುಳು ಮತ್ತು ಚಿಟ್ಟೆ … Read more

ಶಿವಮೊಗ್ಗ ಮಂಡಗದ್ದೆ ಉರ್ದು ಶಾಲೆಯಲ್ಲಿ ಮಕ್ಕಳಿಂದ ಹಂಚು ನ ಮೇಲಿನ ಕಸ ಗುಡಿಸುವಿಕೆ

ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಯಲ್ಲಿ ಇರುವ ಉರ್ದು ಶಾಲೆಯ ಶಿಕ್ಷಕ ಎರಡನೇ ತರಗತಿ ಮಗುವಿನಿಂದ ಶಾಲೆ ಮೇಲೆ ಹತ್ತಿಸಿ ಹಂಚು ಹಂಚಿನ ಕಸಗುಡಿಸಿದ್ದಾನೆ. ಇದನ್ನು ಗಮನಿಸಿದ ಅಲ್ಲಿನ ಒಬ್ಬ ನಾಗರಿಕ ಪ್ರಜೆ ಶಹರುಖ್ ಎನ್ನುವರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ . ಹಂಚುಗಳ ಮೇಲೆ ನಡೆದು ಕಸಗೂಡಿಸಿದ ಶಾಲಾ ಮಕ್ಕಳು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಶಾಲೆಯಲ್ಲಿ ಘಟನೆ ನಡೆದಿದೆ ಏನಾದರೂ ಆದರೆ ಯಾರು ಹೊಣೆ ಎಂದು ಸ್ಥಳೀಯರ ಆಕ್ರೋಶ ವಿದ್ಯಾರ್ಥಿಗಳಿಂದ ಕೆಲಸ … Read more

ನಮ್ಮ ರಾಜ್ಯ ಕರ್ನಾಟಕ ಬೆಳಗಾವಿ ವಿಭಾಗ

  ನಮ್ಮಹೆಮ್ಮೆಯ ರಾಜ್ಯ ಕರ್ನಾಟಕ ಬೆಳಗಾವಿ ವಿಭಾಗ     ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ 6ನೇ ತರಗತಿ ಪ್ರಶೋತ್ತರಗಳು ಬೆಳಗಾವಿ ವಿಭಾಗ ನಿಮಗಾಗಿ ಈ ಆರ್ಟಿಕಲ್ ನಲ್ಲಿ. 6ನೇ ತರಗತಿ ಸಮಾಜ ವಿಜ್ಞಾನ ಪ್ರಶೋತ್ತರಗಳು ನಮ್ಮ ಕರ್ನಾಟಕ ಬೆಳಗಾವಿ ವಿಭಾಗದ 24 ಪ್ರಶ್ನೆಗಳು 24 ಉತ್ತರಗಳು. 6ನೇ ತರಗತಿ ಸಮಾಜ ವಿಜ್ಞಾನ ನೋಟ್ಸ್ 6ನೇ ತರಗತಿ ಸಮಾಜ ವಿಜ್ಞಾನ ಪ್ರಶೋತ್ತರಗಳು pdf namma hemmeya rajya karnataka question answer is here for you. … Read more

5th EVS notes in Kannada,ಪಾಠ 16 ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ notes

namma bharatha rajakiya mattu sanskritika   ಪಾಠ 16 ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ   Class 5 Environmental Studies ನೋಟ್ಸ್ pdf here available for Class 5 Environmental Studies Question answer you will get also 5th class environmental studies pdf soon. So read this Class 5 Environment Lesson 16. Get Class 5 Environmental Studies Lesson 16 notes. … Read more

6ನೇ ತರಗತಿ ಪದ್ಯ ನಮ್ಮದೇನಿದೆ? ನೋಟ್ಸ್ /ಪ್ರಶ್ನೋತ್ತರಗಳು

nammadenide poem in kannada nammadenide question answer nammadenide poem summary in kannada nammadenide poem nammadenide nammadenide song nammadenide 6th poem nammadenide poem saramsha in kannada nammadenide saramsha nammadenide notes in kannada     ನಮ್ಮದೇನಿದೆ ಪದ್ಯ 6ನೇ ತರಗತಿ   ನಮ್ಮದೇನಿದೆ ಪದ್ಯದ ಪ್ರಶ್ನೆ ಉತ್ತರ   ನಮ್ಮದೇನಿದೆ ಪದ್ಯ   ನಮ್ಮದೇನಿದೆ ಪದ್ಯದ ಸಾರಾಂಶ   ನಮ್ಮದೇನಿದೆ ಪದ್ಯ ರಾಗ   ನಮ್ಮದೇನಿದೆ … Read more

ಇ-ಆಸ್ತಿ ದಾವಣಗೆರೆ ಮಹಾನಗರ ಪಾಲಿಕೆ ಈ ಆಸ್ತಿ ಆಂದೋಲನ ಫೆಬ್ರುವರಿ 13 ರಿಂದ

ದಾವಣಗೆರೆ ಮಹಾನಗರ ಪಾಲಿಕೆಯು ಸ್ಥಿರಾಸ್ತಿಗಳನ್ನು ಈ ಆಸ್ತಿ ತಂತ್ರಾಂಶಕ್ಕೆ ಒಳಪಡಿಸಿ ಈ ಖಾತೆಗಳನ್ನು ನೀಡುವ ನಿಟ್ಟಿನಲ್ಲಿ ಫೆಬ್ರವರಿ 13 ರಿಂದ 15 ರವರೆಗೆ ಎಲ್ಲಾ ವಾರ್ಡ್ಗಳಲ್ಲಿ ಈ ಆಸ್ತಿ ಖಾತಾ ಆಂದೋಲನ ಹಾಗೂ ಆಸ್ತಿ ತೆರಿಗೆ ನೀರು ಹಾಗೂ ಒಳಚರಂಡಿ ಶುಲ್ಕ ವಸೂಲಾತಿ ಕಾರ್ಯಕ್ರಮ ಆಯೋಜಿಸಿದೆ.   ಸಾರ್ವಜನಿಕರು ಈ ಆಸ್ತಿ ಖಾತೆಗಳನ್ನು ಪಡೆಯಲು ಅರ್ಜಿಯೊಂದಿಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಮನೆಯ ಜಿಪಿಎಸ್ ಪತ್ರ ನೋಂದಣಿ ಕ್ರಯ ಪತ್ರ 202324ನೇ ಸಾಲಿನವರೆಗಿನ ಇಸಿ ಆಸ್ತಿ ನೀರು ಮತ್ತು … Read more

ಚುನಾವಣೆಗೂ ಪೂರ್ವದಲ್ಲಿ ಜಾರಿ ಮಾಡಲಾಗುವುದು: ಅಮಿತ್ ಶಾ

ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದ್ದು ಈ ಸಂಬಂಧ ಅತಿ ಶೀಘ್ರ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಕಟಿಸಿದ್ದಾರೆ. ಇದು ಜಾರಿಯಾಗುವ ಬಗ್ಗೆ ಯಾವುದೇ ಗೊಂದಲ ಇಟ್ಟುಕೊಳ್ಳಬೇಡಿ ಮತ್ತು ಕಡ್ಡಾಯವಾಗಿ ಜಾರಿಗೊಳಿಸುತ್ತೇವೆ. ಸಿ ಎ ಎಂ ಜಾರಿಗೆ ಅಗತ್ಯವಿರುವ ನಿಯಮಗಳನ್ನು ಲೋಕಸಭೆ ಚುನಾವಣೆಗೆ ಮುನ್ನವೇ  ಹೊರಡಿಸುತ್ತೇವೆ. ಮತ್ತು ಇದು ಒಂದು ದೇಶದ ಕಾಯ್ದೆಯಾಗಿದೆ ಎಂದು ಅವರು ಹೇಳಿದರು.   2014 ರ ಡಿಸೆಂಬರ್ 31ಕ್ಕೂ ಮುನ್ನ ಭಾರತಕ್ಕೆ ಬಂದಿರುವ ಪಾಕಿಸ್ತಾನ, … Read more

ಎಂ ಎಸ್ ಸ್ವಾಮಿನಾಥನ್ 2024ರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ವಿಜೇತ

  ಹಸಿರು ಕ್ರಾಂತಿಯ ಜನಕ ಎಂ ಎಸ್ ಸ್ವಾಮಿನಾಥನ್ ರವರಿಗೆ ಭಾರತ ಸರ್ಕಾರವು 2024ನೇ ಸಾಲಿನಲ್ಲಿ ಭಾರತ ರತ್ನ ಪ್ರಶಸ್ತಿ ಗೌರವ ಘೋಷಿಸಿದೆ. ಇವರ ಜೊತೆಗೆ ಇನ್ನೂ ನಾಲ್ಕು ಜನರಿಗೆ ಭಾರತ ರತ್ನ ಪ್ರಶಸ್ತಿ ಗೌರವವನ್ನು ನೀಡಿದೆ. ಈ ಪೋಸ್ಟ್ ನಲ್ಲಿ ನಿಮಗೆ ಎಂ ಎಸ್ ಸ್ವಾಮಿನಾಥನ್ ಅವರ ಬಗ್ಗೆ ಸಂಕ್ಷಿಪ್ತ ಪರಿಚಯ ಮತ್ತು ಅವರ ಸಾಧನೆಗಳನ್ನು ನಿಮಗೆ ಒದಗಿಸಿದ್ದೇವೆ. ಎಂ ಎಸ್ ಸ್ವಾಮಿನಾಥನ್   ಸಂಕ್ಷಿಪ್ತ ಪರಿಚಯ   ಸ್ನೇಹಿತರು ಮತ್ತು ಸಹೋದ್ಯೋಗಿಗಳು ಪ್ರೀತಿಯಿಂದ ಎಂ … Read more